ದೇಶವೇ ಕಣ್ಣೀರಿಡೋಹಾಗೆ ಮಾಡಿದ ತೆಲಂಗಾಣ
ತೆಲಂಗಾಣ ಫಾರೆಸ್ಟ್ ನ್ಯೂಸ್:
ತೆಲಂಗಾಣ:kancha Gachibowli Forest
ತೆಲಂಗಾಣದ 400 ಎಕ್ಕರೆ ಅರಣ್ಯ ನಾಶ ಮಾಡಿ ಐಟಿ ಪಾರ್ಕ್ ಮಾಡಿ ಅಭಿವೃದ್ಧಿ ಮಾಡಬೇಕೆಂಬ ಕಾರಣವನ್ನು ಮುಂದಿಟ್ಟು 400 ಎಕ್ಕರೆ ಅರಣ್ಯ ನಾಶ ಪಡಿಸಲು ಹೊರಟಿದೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಜನ ಸುಮ್ಮನೆ ಇರ್ತಾರ ಆಹ್ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರತಿಭಟನೆ ಎಲ್ಲವೂ ನಡೆಯುತ್ತಿದೆ.ಜೆಸಿಬಿ ಗೆ ಅಡ್ಡನಿಂತು ಅದರ ಮೇಲೆ ಎತ್ತಿ ದೊಡ್ಡ ಮಟ್ಟಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಾ ಇದ್ದಾರೆ.
ಏನಾಯ್ತು ಎಂದು ಗಮನಿಸಿದರೆ ಮಾರ್ಚ್ 30 ಭಾನುವಾರ ವೀಕೆಂಡ್ ಆಗಿರುವ ಕಾರಣಕ್ಕಾಗಿ ತಕ್ಷಣಕ್ಕೆ ಕೋರ್ಟ್ ಗೆ ಹೋಗಿ ತಡೆ ಅಗ್ನೇ ತರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಜನರಿಗೆ ಗೊತ್ತಿಲ್ಲದೆ ಸದ್ದಿಲ್ಲದೆ ಇಡಿ ಅರಣ್ಯ ನಾಶ ಮಾಡ್ಬೇಕು ಅದರಲ್ಲಿ ಹಣ ಮಾಡ್ಬೇಕು ಅಂತಾ ಅಲ್ಲಿನ ಕಾಂಗ್ರೆಸ್ ಸರ್ಕಾರ ಅಲ್ಲಿನ ಮುಖ್ಯ ಮಂತ್ರಿ ಆಗಿರುವಂತ ರೆವಂತ್ ರೆಡ್ಡಿ ಅವರ ಉದ್ದೇಶ ಆಗಿರುತ್ತೆ. ಈಗಾಗಿ ಬುಲ್ಡೋಜರ್ ಗಳನ್ನ ಯೂನಿವರ್ಸಿಟಿ ಪಕ್ಕದಲ್ಲಿರುವಂತ "Kancha Gachibowli" ಅರಣ್ಯಕ್ಕೆ ಕಳಿಸಲಾಗುತ್ತೆ... ಕಳುಹಿಸಿದ ನಂತರ ಅಲ್ಲಿನ ವಿದ್ಯಾರ್ಥಿ ಇದನ್ನು ನೋಡಿ ಅರೇ ಕ್ಷಣ ಗಾಬರಿ ಆಗ್ತಾರೆ..ಮೊದಲೇ ಅ ವಿಚಾರ ಗೊತ್ತಿತು ಈಗೆ ಆಗಬಹುದು ಅಂತ ಬುಲ್ಡೋಜರ್ ಬರ್ತಿದ್ದ ಹಾಗೆ ದಿಡಿರ್ ಇಂಥದೊಂದು ಕ್ರಮ ಕೈಗೋಲ್ತ ಸರ್ಕಾರ ಅಂಥ ಶಾಕ್ ಗೆ ಒಳಗಾಗ್ತರೆ. ತಕ್ಷಣಕ್ಕೆ ವಿದ್ಯಾರ್ಥಿಗಳು ಸುಮ್ಮನೆ ಇರೋದಿಲ್ಲ ಅವರ ಪವರ್ ಅನ್ನು ತೋರಿಸಲು ರೆಡಿ ಆಗಿದ್ದಾರೆ. ತಕ್ಷಣವೆ ಅ ಜೆಸಿಬಿ ಗೆ ಅಟ್ಟಿಕೊಳ್ತರೆ ಅಡ್ಡ ನಿಲ್ತರೆ ಎಲ್ರು ಕೂಡ ಆಹ್ ಅರಣ್ಯವನ್ನ ಉಳಿಸಲು ಒಗ್ಗಟ್ಟಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತಾರೆ ಪ್ರತಿಭಟನೆ ಆರಂಭಿಸುತ್ತಾರೆ. ಇದನ್ನ ತಡೆದುಕೊಳ್ಳೋದಿಕ್ಕೆ ಹೈದ್ರಾಬಾದ್ ಪೊಲೀಸರಿಗೆ ಸಾಧ್ಯ ಆಗೋದಿಲ್ಲ ನಮಗೆ ಮೇಲಿಂದ ಆದೇಶ ಬಂದಿದ್ದೆ ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಇರೋದಿಲ್ಲ ಎಂದು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಳಾಗುತ್ತೆ ಅವರನ್ನ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಾಗುತ್ತೆ ವಿಡಿಯೋ ಮಾಡುತ್ತಿದವರನ್ನ ಪ್ರತಿಭಟನೆ ಮಾಡುತ್ತಿದ್ದವರನ್ನ ಈಗೆ ಸಾಲು ಸಾಲಾಗಿ 53 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಬಂದಿಸಿ ಬಿಡುತ್ತಾರೆ ಅಥವಾ ವಶಕ್ಕೆ ಪಡೆದುಕೊಳ್ಳುತ್ತಾರೆ ಜೊತೆ ಒಂದಷ್ಟು ವಿದ್ಯಾರ್ಥಿಗಳ ಮೇಲೆ F.I.R ಅನ್ನು ಕೂಡ ಹಾಕಲಾಗುತ್ತೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಎಲ್ಲವೂ ಕೂಡಾ ವೈರಲ್ ಆಗಿಬಿಡುತ್ತೆ ಈಗಾಗಿ ತೆಲಂಗಾಣ ಕಾಂಗ್ರೆಸ್ ಸರ್ಕಾರ ಸೈಲೆಂಟ್ ಆಗುವಂಥ ಪರಿಸ್ಥಿತಿ ಎದುರಾಗುತ್ತದೆ ಆದರೂ ಸುಮ್ಮನಾಗೋದಿಲ್ಲ ರಾತ್ರಿ ಬಂದು ಮತ್ತೆ ಕಾರ್ಯಾಚರಣೆ ಆರಂಭಿಸುತ್ತಾರೆ ಆಗಲು ಕೂಡ ವಿದ್ಯಾರ್ಥಿಗಳು ದೈರ್ಯವಾಗಿ ಪ್ರತಿಭಟಿಸೋಕೆ ಶುರು ಮಾಡ್ತಾರೆ ತಮ್ಮ ಆಕ್ರೋಶವನ್ನ ಹೊರಗೆ ಹಾಕ್ತಾರೆ ಇಷ್ಟೆಲ್ಲಾ ಆಗುತ್ತಿದ್ದಂತೆ ಮಾದ್ಯಮಗಳ ಎಂಟ್ರಿ ಆಗುತ್ತೆ ತೆಲಂಗಾಣದ ದ್ವಿಪಕ್ಷ ಗಳು ಮಾತಾಡೋಕೆ ಶುರು ಮಾಡ್ತವೆ . ಈಗಾಗಿ ಈ ವಿಚಾರ ದೇಶದಾದ್ಯಂತ ಸುದ್ದಿಗೆ ಚರ್ಚೆ ಆಗುತ್ತೆ.ಕೊನೆದಾಗಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಎಂಟ್ರಿ ಕೊಡುತ್ತೆ ಹೈಕೋರ್ಟ್ ತಡೆಯನ್ನ ನೀಡುತ್ತೆ ಅದಾದ ನಂತರ ಸುಪ್ರೀಂ ಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣವನ್ನ ದಾಖಲಿಸಿಕೊಂಡು ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಚೀ ಮರೆ ಅಕುವಂತ ಕೆಲಸ ಮಾಡುತ್ತೆ ತನ್ನ ಮುಂದಿನ ಆದೇಶದವರೆಗೆ ಅಲ್ಲಿ ಯಾವುದೇ ಮರವನ್ನ ನಾಶ ಮಾಡುವ ಆಗಿಲ್ಲ ಎಂದು ಆದೇಶ ಮಾಡುತ್ತೆ..ಆದರೆ ಅಷ್ಟರಲ್ಲಿ ಒಂದಷ್ಟು ಮಾರವನ್ನ ಒಂದಷ್ಟು ಜಾಗವನ್ನ ನಾಶ ಮಾಡಿ ಆಗಿರುತ್ತೆ ಸದ್ಯ ಅದಕ್ಕ್ಕೆ ಸಂಬಂಧ ಪಟ್ಟ ಫೋಟೋ ವಿಡಿಯೋ ವೈರಲ್ ಆಗ್ತ ಇದೆ.
Comments
Post a Comment